Wednesday, December 28, 2011

ತಳಮಳ!!

ಹೇಗಿದೆ ಜೀವನ?

ಕುಂತಿ ಮತ್ತು ಮಾದ್ರಿ ಸುತರಾದ ಪಾಂಡವರು ೧೨ ವರುಷ ವನವಾಸವನ್ನು ಮುಗಿಸಿ ೧ ವರ್ಷದ ಅಜ್ಞಾತವಾಸವನ್ನು ಕಳೆಯುವುದಕ್ಕೋಸ್ಕರ ವಿರಾಟರಾಜನ ಅಸ್ಥಾನದಲ್ಲಿ ವಿವಿಧ ಮಾರುವೇಷಗಳನ್ನು ತೊಟ್ಟು ಕೆಲಸಗಾರರಾಗಿ ಸೇರಿಕೊಂಡಿರುವಾಗ ಸೈರಂದ್ರಿ ಎಂಬ ಹೆಸರಿನಲ್ಲಿರುವ ದ್ರೌಪದಿಯನ್ನು ಕೀಚಕನು ಛೇಡಿಸಿದಾಗ ವಲಲ ಎಂಬ ಹೆಸರಿನಲ್ಲಿ ಅಡುಗೆ ಭಟ್ಟನಾಗಿ ವಿರಾಟ ರಾಜನ ಭೋಜನ ಶಾಲೆಯಲ್ಲಿರುವ ಭೀಮನಿಗೆ ಅಕ್ರೋಶ ಉಂಟಾದಾಗ ಧರ್ಮರಾಯನಿಗೆ ತಳಮಳ ಉಂಟಾಗುತ್ತದೆಯಲ್ಲವೇ ಹಾಗಿದೆ.!!!

No comments:

Post a Comment